ಹುಬ್ಬಳ್ಳಿ: ಕೇರಳ ಮಾಟ ಮಂತ್ರದಿಂದಲೇ ಚುನಾವಣೆಯಲ್ಲಿ ನಾವು ಸೋತಿದ್ದು ಎಂದು JDS ಸಮಾವೇಶದಲ್ಲಿ ಮಾಜಿ ಶಾಸಕ ಬಂಡೆಪ್ಪ ಕಾಶಂಪುರ ಹೇಳಿದ್ದಾರೆ. ಜೆಡಿಎಸ್ ಪುನಶ್ಚೇತನ ಪರ್ವದಲ್ಲಿ ಭಾಷಣ ಮಾಡಿದ ಅವರು ‘ಚುನಾವಣೆಯಲ್ಲಿ ಕೇರಳ ಮಾಟ ಮಂತ್ರದಿಂದಲೇ ನಾವ ಸೋತಿದ್ದು, ಕಳೆದ ಚುನಾವಣೆಯಲ್ಲಿ ನಾವು 37 ಜನ ಗೆದ್ದಿದ್ವಿ. ಅದರಲ್ಲಿ ಏಳು ಜನ ಹೋಗಿ 30 ಜನ ಉಳಕೊಂಡಿದ್ವಿ. 30 ಜನರಲ್ಲಿ ಕೇವಲ ನಾಲ್ಕು ಜನ ಗೆದ್ದಿದ್ದಾರೆ. ಉಳಿದವರು ಸೋಲಲು ಮಾಟ ಮಂತ್ರ ಕಾರಣ ಎಂದರು.