ಬಿಜೆಪಿಯವರುಗೆ ಕೆಲಸವಿಲ್ಲ. ಬಾಯಿ ಚಪಲಕ್ಕೆ ಎನಾದ್ರೂ ಮಾತಾಡುತ್ತಾರೆ. ಸರ್ಕಾರ ಚನ್ನಾಗಿದೆ ಎಂದು ಬೆಳಗಾವಿ ರಾಜಕಾರಣದ ಬಗ್ಗೆ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಬರವಿರಲಿ, ಎನೇ ಇರಲಿ ಲಿಂಗಾಯತ ಅಧಿವೇಶನ ನಡೆಯಿತ್ತದೆ. ಬರುವ ಡಿಸೆಂಬರ್ 23 ಮತ್ತು 24 ರಂದು ದಾವಣಗೆರೆಯಲ್ಲಿ ಲಿಂಗಾಯತ ಅಧಿವೇಶ ನಡೆಯಲಿದೆ ಎಂದರು.