ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕನ್ನಡ ಅಭಿವೃದ್ದಿ ಪ್ರಾಧಿಕಾರ:
ಡಾ .ಪುರುಷೋತ್ತಮ ಬಿಳಿಮಲೆ (ಅಧ್ಯಕ್ಷರು), ಪ್ರೊ.ರಾಮಚಂದ್ರಪ್ಪ, ಡಾ.ವಿ.ಪಿ.ನಿರಂಜನಾರಾಧ್ಯ, ಟಿ.ಗುರುರಾಜ್, ಡಾ.ರವಿಕುಮಾರ್ ನೀಹ, ದಾಕ್ಷಾಯಿಣಿ ಹುಡೆದ, ಯಾಕೂಬ್ ಖಾದರ್, ವಿರೂಪಣ್ಣ ಕಲ್ಲೂರ್ (ಸದಸ್ಯರು).
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ:
ಡಾ.ಚನ್ನಪ್ಪ ಕಟ್ಟಿ [ಅಧ್ಯಕ್ಷರು], ಡಾ.ಎಂ.ಎಸ್.ಶೇಖರ್, ವಿಜಯಲಕ್ಷ್ಮಿ ಕೌಟಗಿ, ನಾರಾಯಣ್ ಹೊಡಘಟ್ಟ, ಶಾಕಿರಾ ಬಾನು, ಡಾ.ಪಿ.ಭಾರತಿದೇವಿ, ಡಾ.ಎಸ್.ಗಂಗಾಧರಯ್ಯ, ಡಾ.ಕರಿಯಪ್ಪ ಮಾಳಗಿ, ಡಾ.ಚಿತ್ತಯ್ಯ ಪೂಜಾರ್, ಡಾ.ಬಾಜಿ ದೇವೇಂದ್ರಪ್ಪ( ಸದಸ್ಯರು).
ಕನ್ನಡ ಪುಸ್ತಕ ಪ್ರಾಧಿಕಾರ:
ಮಾನಸ [ಅಧ್ಯಕ್ಷರು], ಡಾ.ಲಕ್ಷಣ ಕೊಡಸೆ, ಶರಣಪ್ಪ ಬಸಪ್ಪ ಕೊಲ್ಕಾರ್, ಕುಶಾಲ ಬರಗೂರು, ಎಚ್.ಬಿ.ನೀರಗುಡಿ, ಅಕ್ಷತಾ ಹಂಚದ ಕಟ್ಟೆ( ಸದಸ್ಯರು).
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ:
ಅಶೋಕ್ ಚಂದರಗಿ (ಅಧ್ಯಕ್ಷರು), ಡಾ.ಎಂ.ಎಸ್.ಮದಬಾವಿ, ಜಾಣಗೆರೆ ವೆಂಕಟರಾಮಯ್ಯ, ಭಗತರಾಜ್, ಎ.ಆರ್.ಸುಬ್ಬಯ್ಯ ಕಟ್ಟೆ, ಡಾ.ಸಂಜೀವ್ ಕುಮಾರ್ ಅತಿವಾಡೆ, ಶಿವರೆಡ್ದಿ ಹಡೇದ್ (ಸದಸ್ಯರು).
ಕನ್ನಡ ಸಾಹಿತ್ಯ ಅಕಾಡೆಮಿ:
ಎಲ್.ಎನ್.ಮುಕುಂದ್ ರಾಜ್ (ಅಧ್ಯಕ್ಷರು), ಸಿದ್ದಪ್ಪ ಹೊನೆಕಲ್, ಅರ್ಜುನ ಗೋಳಸಂಗಿ, ಡಾ.ಜಯಪ್ರಕಾಶ್ ರೆಡ್ಡಿ, ಡಾ.ಚಂದ್ರಕಲಾ ಬಿದಿರಿ, ಡಾ.ಚಿಲಕ್ ರಾಗಿ, ಡಾ.ಗಣೇಶ್, ಸುಮಾ ಸತೀಶ್, ಹೆಚ್.ಆರ್.ಸುಜಾತ, ಆಕ್ಕೈ ಪದ್ಮಶಾಲಿ, ಪಿ.ಚಂದ್ರಿಕಾ, ಪ್ರಕಾಶ್ ರಾಜ್ ಮೆಹು, ಮಲ್ಲಿಕಾರ್ಜುನ ಮಾನ್ಪಡೆ, ಅಜಮೀರ್ ನಂದಾಪುರ, ಚಂದ್ರಕಿರಣ, ಮಹದೇವ ಬಸರಕೋಡ (ಸದಸ್ಯರು).
ಕರ್ನಾಟಕ ನಾಟಕ ಅಕಾಡೆಮಿ:
ಕೆ.ವಿ.ನಾಗರಾಜಮೂರ್ತಿ (ಅಧ್ಯಕ್ಷರು), ಜೀವರ್ಗಿ ರಾಜಣ್ಣ, ಜಿಪಿಒ ಚಂದ್ರು, ಅಮಾಸ, ಮಾಲೂರು ವಿಜಿ, ಷಾಹಿ ಜಾಹಿದ, ಎಸ್.ರಾಮು, ಜ್ಯೋತಿ ಮಂಗಳೂರು, ಗೀತಾ ಸಿದ್ದಿ, ಬಾಬು ವಿ.ಕುಂಬಾರ, ಗಾಯತ್ರಿ ಹಡಪದ, ಲವಕುಮಾರ, ಕೆ.ಎ.ಬನಹಟ್ಟಿ, ಉಗಮ ಶ್ರೀನಿವಾಸ, ಬಾಬಾ ಸಾಹೇಬ ಕಾಂಬ್ಳೆ, ಚಾಂದ್ ಪಾಷಾ ಬಾಬು ಸಾಬ್ ಕಿಲ್ಲೇದಾರ್ ( ಸದಸ್ಯರು).
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ:
ಡಾ.ಕೃಪಾ ಫಡ್ಕೆ (ಅಧ್ಯಕ್ಷರು), ವಿದ್ವಾನ್ ವೆಂಕಟರಾಘವನ್, ಖಾಸಿಂ ಮಲ್ಲಿಗೆ ಮಡು, ಬಿ.ವಿ.ಶ್ರೀನಿವಾಸ್, ರಮೇಶ್ ಗಬ್ಳೂರು, ಸತ್ಯವತಿ ರಾಮನಾಥ್, ಸವಿತಾ ಅಮರೇಶ್ ನುಗಡೋಣಿ, ಹರಿದೋಗ್ರ, ಬಸಪ್ಪ ಎಸ್. ಭಜಂತ್ರಿ, ಡಾ.ಗೀತಾ, ಉಷಾ, ನಿರ್ಮಲಾ, ಶಂಕರ್ ಹೂಗಾರ್, ಡಾ.ಮೃತ್ಯುಂಜಯ ದೊಡ್ಡವಾಡ, ಹುಸೇನ್ ಸಾಬ್, ಪದ ದೇವರಾಜ್ (ಸದಸ್ಯರು).
ಕರ್ನಾಟಕ ಶಿಲ್ಪಾಕಲಾ ಅಕಾಡೆಮಿ:
ಎಂ.ಸಿ.ರಮೇಶ್(ಅಧ್ಯಕ್ಷರು), ರಾಮಮೂರ್ತಿ, ಬಸಮ್ಮ ನರಗುಂದ, ಹರೀಶ್ ಮಾಳಪ್ಪನವರ್, ಬಿ.ಸಿ.ಶಿವಕುಮಾರ್, ನಾಗರಾಜ ಶಿಲ್ಪಿ, ವಿಶಾಲ್, ಹನುಮಂತ ಬಾಡದ, ಗೋಪಾಲ ಕಮ್ಮಾರ, ಭಾರತಿ ಸಂಕಣ್ಣಚಾರ್, ವೈ.ಕುಮಾರ (ಸದಸ್ಯರು).
ಕರ್ನಾಟಕ ಲಿಲಿತಕಲಾ ಅಕಾಡೆಮಿ:
ಡಾ.ಪ.ಸ.ಕುಮಾರ್ (ಅಧ್ಯಕ್ಷರು), ಬಸವರಾಜು ಎಸ್. ಜಾನೆ, ರಾ.ಸೂರಿ, ಕರಿಯಪ್ಪ ಹಂಚಿನಮನಿ, ಮನು ಚಕ್ರವರ್ತಿ, ಪಿ.ಮಹಮ್ಮದ್, ಶಾಮತಾ ಕೊಳ್ಳಿ, ಅನಿತಾ ನಟರಾಜ್ ಹುಳಿಯಾರ್, ಚಂದ್ರಕಾಂತ್ ಸರೋದೆ, ಬಸವರಾಜ್ ಕಲೆಗಾರ್, ಆಶಾರಾಣಿ, ಮಹದೇವಶೆಟ್ಟಿ, ಫಾತಿಮಾ, ಆರ್.ಶಂಕರ್, ರಾಜೇಶ್ವರಿ ಮೊಪಗಾರ, ವೆಂಕಟೇಶ್ ಬಡಿಗಾರ್(ಸದ್ಯಸರು).
ಕರ್ನಾಟಕ ಯಕ್ಷಗಾನ ಅಕಾಡೆಮಿ:
ತಲ್ಲೂರು ಶಿವರಾಮಶೆಟ್ಟಿ(ಅಧ್ಯಕ್ಷರು), ಎಚ್.ರಾಘವ, ಕೃಷ್ಣಪ್ಪ ಪೂಜಾರ್, ಗುರರಾಜ್ ಭಟ್, ವಿನಯ್ ಕುಮಾರ್ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ, ಮೋಹನ್ ಕೊಪ್ಪಾಳ್, ಸತೀಶ್ ಅಡ್ಡಪ್ಪ ಸಂಕಬೈಲ್, ರಾಜೇಶ್ ಕಳ್ಳ, ಪಿ.ದಯಾನಂದ, ಜಿ.ವಿ.ಎಸ್.ಉಲ್ಲಾಳ್(ಸದಸ್ಯರು).
ಕರ್ನಾಟಕ ಜಾನಪದ ಅಕಾಡೆಮಿ:
ಶಿವಪ್ರಸಾದ್ ಗೊಲ್ಲಹಳ್ಳಿ(ಅಧ್ಯಕ್ಷರು), ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ಉಮೇಶ್, ಡಾ.ಜಮೀರುಲ್ಲಾ ಷರೀಪ್, ಮಂಜುನಾಥ್ ರಾಮಣ್ಣ, ಸಂಕಣ್ಣ ಸಂಗಣ್ಣನವರ್, ರಂಗಪ್ಪ ಮಾಸ್ತರ, ಗುರುರಾಜ್, ಡಾ,ಕೆಂಪಮ್ಮ, ಡಾ.ಎಂ.ಪಡಶೆಟ್ಟಿ, ದೇವನಂದ ವರಪ್ರಸಾದ್, ನಿಂಗಣ್ಣ, ಮುದೆನೂರ್, ಕಂಕೆರೆ ಮಲ್ಲಿಕಾರ್ಜುನ, ಜೀವನ್ ಸಾಬ್ ವಾಲಿಕಾರ್, ಶಿವಮೂರ್ತಿ, ಮೆಹಬೂಬ್ ಸಾಬ್ ಕಿಲ್ಲೇಕಾರ್ (ಸದಸ್ಯರು).