ಹೊಸೂರು: ಕೆ.ಆರ್.ನಗರ ತಾಲೂಕಿನ ಕಂಚಗಾರಕೊಪ್ಪಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವೀರಾಭಿಮಾನ್ಯ ನಾಟಕ ನಡೆಯಿತು ಈ ಸಂದರ್ಭದಲ್ಲಿ ಎಸ್. ಡಿ. ಎಂ. ಸಿ ಗೌರವಾಧ್ಯಕ್ಷ ಕೆ.ಬಿ. ಪ್ರಕಾಶ್, ಅಧ್ಯಕ್ಷ ಕೆ. ಟಿ. ನಾಗರಾಜ್, ಉಪಾಧ್ಯಕ್ಷೆ ಕವಿತಾ, ಸಿದ್ದಾಪುರ ಗ್ರಾ.ಪಂ. ಸದಸ್ಯ ರಾಜಮಣಿ, ರಂಜಿನಿ, ಸಿ. ಆರ್. ಪಿ. ಸಂತೋಷ್, ಮುಖ್ಯ ಶಿಕ್ಷಕ ವಿಷ್ಣುಶೆಟ್ಟಿ, ಸಹ ಶಿಕ್ಷಕ ಸಿ.ಎಸ್. ಮಾರುತಿ, ಮಹೇಶ್ ಇದ್ದರು.