ಪ್ರತಿನಿಧಿ ವರದಿ ಬೆಟ್ಟದಪುರ
ಆನಿವಾಳು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾಧಿಕಾರಿ ಬಿ.ಎಲ್. ಉಷಾ ಚುನಾವಣಾ ಪ್ರತಿಜ್ಞಾವಿಧಿ ಬೋಧನೆ ಮಾಡಿದರು.
ಮುಖಂಡರಾದ ಸಣ್ಣೇಗೌಡ, ವಸಂತೇಗೌಡ, ಲಕ್ಷ್ಮಣಗೌಡ, ಗಿರಿಜಮ್ಮ, ಶಿವಣ್ಣ, ರವೀಂದ್ರ, ಯುವರಾಜು, ಶ್ರೀನಿವಾಸ, ಬಸವರಾಜ್, ಆಶಾ, ಪುಷ್ಪ ಭಾಗವಹಿಸಿದ್ದರು.