ಸರಗೂರು ಹಸಿರು ಕ್ರಾಂತಿಯ ಹರಿಕಾರ ಭಾರತದ ಮಾಜಿ ಪ್ರಧಾನಿ ಡಾ. ಬಾಬು ಜಗಜೀವನ್ ರಾಂ ಅವರ 117ನೇಯ ಜಯಂತಿ ನಿಮಿತ್ಯ ಎಪಿಎಂಸಿ ಆವರಣದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಶ್ರದ್ಧಾ ಭಕ್ತಿ ಪೂರ್ವಕ ಪುಷ್ಪ ನಮನ ಸಲ್ಲಿಸಲಾಯಿತು. ಕಾರ್ಯದರ್ಶಿ ವಸಂತ್ ಕುಮಾರ್, ರಂಗನಾಯಕ , ಮಹಾದೇವಸ್ವಾಮಿ, ಪ್ರಕಾಶ್, ಲಕ್ಷ್ಮಣ, ಗೌರಮ್ಮ, ದೇವಮ್ಮ ಇದ್ದರು.