ಬಾಳೆಲೆ: ಅರಮಣಮಾಡ ಕುಟುಂಬದಿಂದ ವಿಜಯಲಕ್ಷ್ಮಿ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಕಪ್ ಹಿನ್ನೆಲೆ, ಮೈದಾನ, ಆವರಣವನ್ನು ಕುಟುಂಬದ ಸದಸ್ಯರು ಸ್ವಚ್ಚತೆಗೊಳಿಸಿದರು.
ಎರಡು ಮೈದಾನ ಮತ್ತು ಆವರಣದಲ್ಲಿನ ಕಸ, ಪ್ಲಾಸ್ಟಿಕ್ ಸೇರಿದಂತೆ ಬಿದ್ದಿದ್ದ ಎಲ್ಲ ಕಸವನ್ನು ಹೆಕ್ಕಿದರು. ಹಿರಿಯರು, ಕಿರಿಯರು, ಮಕ್ಕಳು ಪಾಳ್ಗೊಂಡು ಸ್ಚಚ್ಛತೆಗೆ ಕೈಜೋಡಿಸಿದರು.
ಫೋಟೋ 26 ಎಂಡಿಕೆ 01 ; ; ಅರಮಣಮಾಡ ಕುಟುಂಬದಿಂದ ಮೈದಾನ ಸ್ವಚ್ಛತೆ ಕಾರ್ಯ ಕೈಗೊಂಡರು.