ದೇವನಹಳ್ಳಿ : ತಾಲೂಕಿನ ಪಿಎಲ್ ಡಿ ಬ್ಯಾಂಕ್ ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಯಲಿಯೂರಿನ ಜಿ.ಕೆ.ಹನುಮಪ್ಪ ಅವರನ್ನು. ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ತಾಲೂಕು ಅಧ್ಯಕ್ಷ ಆರ್. ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ವಕೀಲರ ಸಂಘದ ಅಧ್ಯಕ್ಷ ಮುನಿರಾಜು, ಕೋಡುಗುರ್ಕಿ ಮಂಜುನಾಥ್, ರಬ್ಬನಹಳ್ಳಿ ಪ್ರಭಾಕರ್, ಕಾರಹಳ್ಳಿ ದೇವರಾಜ್, ಭರತ್, ಪಟಾಲಪ್ಪ, ಯಲಿಯೂರು ಚಿಕ್ಕಣ್ಣ ಅಭಿನಂದಿಸಿದರು.