ಬೇಗೂರು ಸಮೀಪದ ಸೋಮಹಳ್ಳಿ ಗ್ರಾಮದ ಗಂಗಾಧರೇಶ್ವರ ಪ್ರೌಢಶಾಲೆಯಲ್ಲಿ ಸಂಸ್ಥೆಯ ನಿರ್ದೇಶಕ, ಮಾಜಿ ಚೇರ್ಮೆನ್ ಎಸ್.ಎಂ.ಸದಾಶಿವಪ್ಪ ಸರ್ಕಾರದಿಂದ ನೀಡಲಾಗದ ಪಠ್ಯ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ರಂಗಸ್ವಾಮಿ, ಶಿಕ್ಷಕರಾದ ವೆಂಕಟಾಚಲ, ನಾಗರಾಜು, ಎಂ.ಎನ್.ಮಹದೇವಪ್ಪ ಆರ್.ಎಸ್.ಮಮತಾ, ಚಂದ್ರ ಇದ್ದರು.
Leave a comment