ವಿರಾಜಪೇಟೆ ; ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜ ಪ್ರಸಾದ ನಿಲಯದ ಸಭಾಂಗಣದಲ್ಲಿ ಜುಲೈ 7 ರಂದು ಸಾಯಂಕಾಲ 3 ಗಂಟೆಗೆ ಹೊಂಬೆಳಕು ತತ್ತ್ವಚಿಂತನಾ ಗೋಷ್ಠಿ ಆಯೋಜಿಸಲಾಗಿದೆ.
ಶಾಂತಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಡಾ. ಎಸ್. ವಿ. ನರಸಿಂಹನ್ ಉಪನ್ಯಾಸ ನೀಡುವರು.
ವಿರಾಜಪೇಟೆ ; ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜ ಪ್ರಸಾದ ನಿಲಯದ ಸಭಾಂಗಣದಲ್ಲಿ ಜುಲೈ 7 ರಂದು ಸಾಯಂಕಾಲ 3 ಗಂಟೆಗೆ ಹೊಂಬೆಳಕು ತತ್ತ್ವಚಿಂತನಾ ಗೋಷ್ಠಿ ಆಯೋಜಿಸಲಾಗಿದೆ.
ಶಾಂತಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಡಾ. ಎಸ್. ವಿ. ನರಸಿಂಹನ್ ಉಪನ್ಯಾಸ ನೀಡುವರು.
Sign in to your account