ನಾಪೋಕ್ಲು: ಶಾಸಕ ಎ.ಎಸ್. ಪೊನ್ನಣ್ಣ ಪ್ರತಿಕೃತಿ ದಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಕ್ಕಬೆ ವಲಯ ಕಾಂಗ್ರೆಸ್ ವತಿಯಿಂದ ಕಕ್ಕಬೆ ಶ್ರೀ ಪಾಡಿ ಇಗ್ಗುತಪ್ಪ ದೇವಸ್ಥಾನದಲ್ಲಿ ಆಯುಷ್ಯ ಮತ್ತು ಯಶಸ್ಸನ್ನು ಕೋರಿ ಪೂಜೆ ಸಲ್ಲಿಸಲಾಯಿತು.
ಕೆಡಿಪಿ ಸದಸ್ಯ ವಲಯ ಅಧ್ಯಕ್ಷ ಸಂಪನ್ ಅಯ್ಯಪ್ಪ, ಕೆಡಿಪಿ ಸದಸ್ಯ ಲವ ಚಿನ್ನಪ್ಪ, ಪ್ರಮುಖರಾದ ಬಡಕ್ಕಡ ದಿನ ಪೂವಯ್ಯ, ಬಿ.ಯು.ಪೂವಣ್ಣ, ಪರದಂಡ ಲಾಲಾ, ಪೊಂಗೇರ ಉಲ್ಲಾಸ್, ಚೊವಂಡ ಜೀಜಾ, ಪೊನ್ನೋಲ್ತಂಡ ರಘು ಇದ್ದರು.
ಫೋಟೋ 25 ಎಂಡಿಕೆ 02 ; ಕಕ್ಕಬೆ ಶ್ರೀ ಪಾಡಿ ಇಗ್ಗುತಪ್ಪ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು.