ಕೊಳ್ಳೇಗಾಲ: ಪಟ್ಟಣದ ದೇವಾಂಗಪೇಟೆ ಮೂಲ ನಿವಾಸಿ ಹಾಗೂ ಅಖಿಲ ಭಾರತ ಸರ್ವ ಧರ್ಮ ಭಾವೈಕ್ಯತೆ ಸಮಿತಿ ಅಧ್ಯಕ್ಷ ವಿ.ಬಾಲಚಂದ್ರ(68) ಶನಿವಾರ ಬೆಳಗ್ಗೆ ಅನಾರೋಗ್ಯದ ಹಿನ್ನೆಲೆ ಮೈಸೂರಿನ ಶ್ರೀರಾಮ್ ಪುರಂ ಬಡಾವಣೆ ನಿವಾಸದಲ್ಲಿ ನಿಧನರಾದರು.
ಇವರಿಗೆ ಪತ್ನಿ ಕಮಲ ಹಾಗೂ ಇಬ್ಬರು ಪುತ್ರರರು ಇದ್ದಾರೆ. ಶನಿವಾರ ಸಂಜೆ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿತು. ಕೊಳ್ಳೇಗಾಲ ನಗರಸಭಾ ಸದಸ್ಯ ಎ.ಪಿ.ಶಂಕರ್, ಬಿಜೆಪಿ ಮುಖಂಡ ರಮೇಶ್ ಮುರಾರಿ ಸೇರಿದಂತೆ ಇತರ ಮುಖಂಡರು ಮೃತರ ಅಂತಿಮ ದರ್ಶನ ಪಡೆದರು.
Leave a comment