ಪ್ರತಿನಿಧಿ ವರದಿ ಶ್ರೀರಂಗಪಟ್ಟಣ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ವತಿಯಿಂದ ಚಂದಗಾಲು ಗ್ರಾಮದಲ್ಲಿ ಯಂತ್ರ ಶ್ರೀ ಭತ್ತ ಬೇಸಾಯದ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕೃಷಿ ಇಲಾಖೆಯ ಕೃಷಿ ಉಪ ನಿರ್ದೇಶಕಿ ಮಮತಾ, ಕಸಬಾ ವಲಯದ ಯೋಗೇಶ್, ಕೃಷಿ ಮೇಲ್ವಿಚಾರಕ ಕಾರ್ತಿಕ್, ಒಕ್ಕೂಟದ ಅಧ್ಯಕ ರೈತರು ಉಪಸ್ಥಿತರಿದ್ದರು.