ಬನ್ನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗೂಳೀಗೌಡ ಈಚೆಗೆ ವೀರಕನ್ನಡಿಗ ಹಾಗೂ ಮಲೇಷ್ಯಾ ಇಂಡಿಯಾ ಅವಾರ್ಡ್ ಪಡೆದ ಪರಿಸರ ಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಂದ್ರಸಿಂಗ್ ಕಾಳಪ್ಪರನ್ನು ಸನ್ಮಾನಿಸಿ ಅಭಿನಂದಿಸಿದರು. ಕಾಲೇಜಿನ ಶಿಕ್ಷಕ ವೃಂದದವರು ಇದ್ದರು.
ಬನ್ನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗೂಳೀಗೌಡ ಈಚೆಗೆ ವೀರಕನ್ನಡಿಗ ಹಾಗೂ ಮಲೇಷ್ಯಾ ಇಂಡಿಯಾ ಅವಾರ್ಡ್ ಪಡೆದ ಪರಿಸರ ಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಂದ್ರಸಿಂಗ್ ಕಾಳಪ್ಪರನ್ನು ಸನ್ಮಾನಿಸಿ ಅಭಿನಂದಿಸಿದರು. ಕಾಲೇಜಿನ ಶಿಕ್ಷಕ ವೃಂದದವರು ಇದ್ದರು.
Sign in to your account