ಪ್ರತಿನಿಧಿ ವರದಿ ಮೂಗೂರು
ಇತಿಹಾಸ ಪ್ರಸಿದ್ಧವಾದ ಮೂಗೂರು ಶ್ರೀ ತಿಬ್ಬಾದೇವಿ ತಿಪುರ ಸುಂದರಿ ಅಮ್ಮನವರ ದೇವಾಲಯಕ್ಕೆ ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಕುಟುಂಬ ಸಮೇತರಾಗಿ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.
ಬಿಜೆಪಿ ಕಾರ್ಯಕರ್ತರು, ಮುಖಂಡರ ವತಿಯಿಂದ ವಿಜಯಶಂಕರ್ ಅವರಿಗೆ ಸ್ವಾಗತ ಕೋರಿ ಸನ್ಮಾನಿಸಲಾಯಿತು. ಡಿವೈಎಸ್ ಪಿ ರಘು, ತಹಸೀಲ್ದಾರ್ ಸುರೇಶ ಆಚಾರ್, ಪೊಲೀಸ್ ಇನ್ಸ್ ಪೆಕ್ಟರ್ ಧನಂಜಯ, ಮೂಗೂರು ಗ್ರಾಮದ ಬಿಜೆಪಿ ಮುಖಂಡ ಛಾಯಕುಮಾರ್, ಕಾಂಪೋಸ್ಟ್ ನಿಗಮದ ಮಾಜಿ ಅಧ್ಯಕ್ಷ ಮಹದೇವಯ್ಯ, ಮುಖಂಡರಾದ ಡಾ.ಎಂ.ರೇವಣ್ಣ, ಸಾಮ್ರಾಟ್, ತೋಟದಪ್ಪ ಬಸವರಾಜು, ಮಂಡಲ ಅಧ್ಯಕ್ಷ ಸತ್ಯರಾಜು, ಎಂ.ಆರ್.ಸೋಮಣ್ಣ ಛಾಯಕುಮಾರ್, ಸಿದ್ದರಾಜು, ಎಸ್.ಕೆ.ಕಿರಣ್, ಕೆ.ಜಿ.ವೀರಣ್ಣ, ಎಂ.ಚಂದ್ರಶೇಖರ್, ಎಂ.ಜಯಣ್ಣ, ಎಂ.ಸಿದ್ದರಾಜು ಶಿವು, ಹೆಳವರ ಹುಂಡಿ ಸಿದ್ದಪ್ಪ, ಎಂ.ಕೆ.ಸಿದ್ದರಾಜು ದಾಸಯ್ಯ, ಗೌಡರ ಪ್ರಕಾಶ್, ಎಂ.ಪಿ.ನಾಗರಾಜು, ಸಾಗರ್, ಕರುವಟ್ಟಿ ಮಹದೇವಯ್ಯ, ಮೋಹನ್ ಕುಮಾರ್, ಎಸ್.ಎಂ.ಆರ್.ಪ್ರಕಾಶ್, ಲೋಕೇಶ್, ಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್, ನಾಗೇಶ್, ಅರವಿಂದ್, ಪುಟ್ಟಸ್ವಾಮಿ ಮಹೇಂದ್ರ ಕುಮಾರ್ ಚಿನ್ನಸ್ವಾಮಿ ನಂಜಂಡಸ್ವಾಮಿ ಹರೀಶ ಸೇರಿದಂತೆ ಹಾಗೂ ಗ್ರಾಮಸ್ಥರು ಹಾಜರಿದ್ದರು.