ಪ್ರತಿನಿಧಿ ವರದಿ ದೇವನಹಳ್ಳಿ
ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಅಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಸೋಮವಾರ ದೇವನಹಳ್ಳಿಯ ತಾಪಂ ಸಭಾಂಗಣದಲ್ಲಿ ತಹಸೀಲ್ದಾರ ಎಚ್.ಬಾಲಕೃಷ್ಣ ಉಪಸ್ಥಿಯಲ್ಲಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಜತೆ ಸಂವಾದ ಸಭೆ ನಡೆಸಿದರು.
ಸಭೆಯಲ್ಲಿ ಬಾಲ್ಯವಿಹಾನ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು. ನೋಂದಣಿ ಕಚೇರಿಯಗಲಿಆಥಾವ ಬೆರೆಡೆ ಎಲ್ಲೇ ಆಗಲಿ ವಿವಾಹವಾಗುವವರ ವಯಸ್ಸಿನ ದೃಡೀಕರಣಕ್ಕೆ ಆಧಾರ್ ಕಾರ್ಡ್ ಮಾನದಂಡವಾಗಲಾರದು ಬದಲಿಗೆ ಜನನ ಪ್ರಮಾಣಪತ್ರ ಅಥವಾ ಶಾಲಾ ದಾಖಲಾತಿಯ ಪತ್ರ ಗಣನೆಗೆ ತೆಗೆದುಕೊರ್ಳಳಬೇಕೆಂದರು ಎಂದರು.
ತಹಸೀಲ್ದಾರ್ ಎಚ್.ಬಾಲಕೃಷ್ಣ, ತಾಪಂ ಇ.ಓ.ಶ್ರೀನಾಥ್ಗೌಡ, ನಿರೂಪಣಾಧಿಕಾರಿ ಅನಿತಾಲಕ್ಷ್ಮೀ, ಮೇಲ್ವಿಚಾರಿಕಿ ಅರುಣ ಟಿ.ಎಚ್.ಓ.ಸಂಜಯ್, ಸಮಾಜ ಸೇವಕಿ ಸೂರ್ಯಕಲಾ ಮೂರ್ತಿ, ಪಿಡಿಓಗಳಾದ ಗಂಗರಾಜು, ಸಿದ್ದರಾಜು, ಕೆಂಪರಾಜಯ್ಯ, ಸಮಾಜ ಕಲ್ಯಾಣಾಧಿಕಾರಿ, ಡಿಟಿಪಿಒ ಮಹೇಶ್ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ, ಜಾಲಿಗೆ ನರಸಿಂಹಮೂರ್ತಿ, ತಾ.ಪಂ. ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.