ಸರಗೂರು ತಾಲೂಕಿನ ಎಂಸಿ ತಳಲುವಿನಲ್ಲಿ ನಡೆದ ಸರಗೂರು ಹೋಬಳಿ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಪ್ರಗತಿ ವಿದ್ಯಾ ಸಂಸ್ಥೆ ಶಾಲಾ ಮಕ್ಕಳು ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕೋಚ್ ಮಣಿಕುಮಾರ್ ಹಾಗೂ ವಿಜೇತ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ , ಮುಖ್ಯ ಶಿಕ್ಷಕರಾದ ಸತೀಶ್ ಹಾಗೂ ಆಡಳಿತಧಿಕಾರಿ ಗುರುದತ್ ಶಾಸ್ತ್ರೀ ಅಭಿನಂದನೆ ತಿಳಿಸಿದ್ದಾರೆ.