ಮೈಸೂರಿನ ದಾರಿದೀಪ ಟ್ರಸ್ಟ್ ಅಧ್ಯಕ್ಷ ಎಂ. ಪ್ರದೀಪ್ ಕುಮಾರ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹಲವು ಪ್ರಮುಖರಿಂದ ಪ್ರದೀಪ್ ಕುಮಾರ್ ಅವರನ್ನು ಸನ್ಮಾನಿಸಲಾಯತು. ಈ ವೇಳೆ ಅಭಿವೃದ್ಧಿ ಬಿಲ್ಡರ್ಸ್ ಮಾಲೀಕ ಎಂ.ಜಿ. ಪ್ರವೀಣ್ ಕುಮಾರ್, ಕಿಶೋರ್ ಹದಿನಾರು, ಚೇತನ್, ಶಾಮು ಅಗ್ರಹಾರ ಹಾಗೂ ಲಿಂಗಾಯತ ಸಮಾಜದ ಮುಖಂಡ ಕಟ್ಟಳ್ಳಿ ಪ್ರಕಾಶ್ ಇತರರಿದ್ದರು.