ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಎಂ. ಪ್ರದೀಪ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ದಾರಿ ದೀಪ ಚಾರಿಟಬಲ್ ಟ್ರಸ್ಟ್ ಆವರಣದಲ್ಲಿ ಇಂಟರ್ ನ್ಯಾಷನಲ್ ಲಿಂಗಾಯತ ಯೂತ್ ಫೋರಂನಿಂದ ಸನ್ಮಾನಿಸಲಾಯಿತು. ಈ ವೇಳೆ ಅಧ್ಯಕ್ಷರಾದ ವಕೀಲ ಮಹದೇವ ಪ್ರಸಾದ್, ಸದಸ್ಯರಾದ ಟಿ.ಎಸ್.ಲೋಕೇಶ್, ಎಚ್.ಎಸ್.ವೀರೇಶ್, ಜ್ಞಾನ ಪ್ರಾಪರ್ಟಿಸ್ನ ಸಿ.ಅರ್ ನಟರಾಜು, ಆರ್.ದೀಪು, ಕಟ್ಟಹಳ್ಳಿ ಕೆ.ಎಸ್ ಪ್ರಕಾಶ್ ಇತರರಿದ್ದರು.