ಸೋಮವಾರಪೇಟೆ: ಬಸವೇಶ್ವರ ರಸ್ತೆ ನಿವಾಸಿ ಕಾಳಮ್ಮನ ಎಸ್ಟೇಟ್ ದಿವಂಗತ ಸಿ.ಸಿ.ವಿರುಪಾಕ್ಷ ಮತ್ತು ಪೂರ್ಣಿಮಾ ವಿರೂಪಾಕ್ಷ ಅವರ ದ್ವಿತೀಯ ಪುತ್ರ ಸಿ.ವಿ.ಹೇಮಂತ್(47) ಬುಧವಾರ ಮುಂಜಾನೆ ಬೆಂಗಳೂರಿನಲ್ಲಿ ನಿಧನರಾದರು. ಸೋಮವಾರಪೇಟೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ವೃತರು ತಾಯಿ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ.