ವಿರಾಜಪೇಟೆ : ಜಡ್ಜ್ ಬಿ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ಮೂಲಕ ರಾಷ್ಟ್ರೀಯ ಕರಾಟೆ ತೀರ್ಪುಗಾರರಾಗಿ ವಿರಾಜಪೇಟೆ ಕಾವೇರಿ ಕಾಲೇಜಿನ ವಿದ್ಯಾರ್ಥಿ ಚರೀಷ್ ಪೊನ್ನಣ್ಣ ಅರ್ಹತೆ ಪಡೆದುಕೊಂಡಿದ್ದಾರೆ. ಕಾಲೇಜು ಆಡಳಿತದಿಂದ ಗೌರವಿಸಲಾಯಿತು. ಇವರಿಗೆ ಚಿಕ್ಕಪೇಟೆಯ ಸೋಮಣ್ಣ ತರಬೇತಿ ನೀಡಿದ್ದಾರೆ. ಇವರು ಬೋಪಯ್ಯ, ಪುಷ್ಪಾ ದಂಪತಿಯ ಪುತ್ರ.