ಎಲ್ಲ ದೇವಾಲಯಕ್ಕೆ ತನ್ನದೇ ಆದ ಪಾವಿತ್ರ್ಯತೆ ಇರುತ್ತದೆ. ತಿರುಪತಿಯ ಲಡ್ಡು ಪ್ರಸಾದಲ್ಲಿ ದನದ ಕೊಬ್ಬು ಬೆರೆಕೆ ಆರೋಪವು ನಿಜವಾದರೆ ಭಕ್ತಾಧಿಗಳಿಗೆ ತುಂಬಾ ನೋವು ತಂದೊಡ್ಡುತ್ತದೆ. ನಿಜ ಎಂದಾದರೆ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ತನಿಖೆಯಲ್ಲಿ ಇದು ಗೊತ್ತಾಗಬೇಕಿದೆ. ಇದಕ್ಕೆ ನ್ಯಾಯ ಕೊಡಿಸುವ ಕಾರ್ಯ ಮಾಡಬೇಕಿದೆ.
ಯುವೀರ್ ಒಡೆಯರ್, ಸಂಸದ