ಪ್ರತಿನಿಧಿ ವರದಿ ಸರಗೂರು
ಪಟ್ಟಣದ ಪ್ರಗತಿ ವಿದ್ಯಾ ಸಂಸ್ಥೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರೀ ಅವರ ಜಯಂತಿಯನ್ನು ಆಚರಿಸಲಾಯಿತು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆಂಡಗಣ್ಣ ಸ್ವಾಮಿ, ಶಾಲಾ ಆಡಳಿತಧಿಕಾರಿ ಗುರುದತ್, ಮುಖ್ಯ ಶಿಕ್ಷಕ ಸತೀಶ್, ಮಂಜುಳಾ, ಶಿಕ್ಷಕ ವೃಂದಾ, ಮಕ್ಕಳು ಭಾಗವಹಿಸಿದ್ದರು.