ಚಾಮರಾಜನಗರದ ಪಿಎಲ್ ಡಿ ಬ್ಯಾಂಕ್ ನೂತನ ಅಧ್ಯಕ್ಷ ನಲ್ಲೂರು ಬಿ.ಮಹದೇವಪ್ಪ ಅವರನ್ನು ಕೇಂದ್ರ ಪರಿಹಾರ ನಿಗಮದ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಹಾಗೂ ನಗರಸಭಾ ಅಧ್ಯಕ್ಷ ಎಸ್.ಸುರೇಶ್ ಸನ್ಮಾನಿಸಿ ಗೌರವಿಸಿದರು. ಮುಖಂಡ ಕಪಿನಿನಾಯಕ, ಪಿಎಲ್ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಮಹದೇವ ನಾಯಕ, ಎಚ್.ಎಂ.ಬಸವಣ್ಣ, ಚಿಕ್ಕಸ್ವಾಮಿ, ವೇಣುಗೋಪಾಲ್ ಇದ್ದರು.