ಪ್ರತಿನಿಧಿ ವರದಿ ಚಾಮರಾಜನಗರ
ತಾಲೂಕಿನ ಹೆಗ್ಗವಾಡಿಪುರ ದೇಶವಳ್ಳಿ ಗ್ರಾಮದ ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಮುಖಂಡ ಹಾಗೂ ಪಾರಂಪರಿಕ ವೈದ್ಯ ಎಚ್.ಸಿ.ಮಹೇಶ್ ಕುಮಾರ್ ಅವರ ಧರ್ಮಪತ್ನಿ ಸುಮಾ (55)ಗುರುವಾರ ನಿಧನರಾದರು.
ಮೃತರು ಪತಿ ಮಹೇಶ್ ಕುಮಾರ್ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆಯೂ ಸ್ವ ಗ್ರಾಮವಾದ ಹೆಗ್ಗವಾಡಿಪುರದ ಜಮೀನಿನಲ್ಲಿ ಗುರುವಾರ ಮಧ್ಯಾಹ್ನ ನಡೆಯಿತು.
10ಸಿಎಚ್ಎನ್.4:
ಚಿತ್ರವಿದೆ