ಹುಲ್ಲಹಳ್ಳಿ: ಹೋಬಳಿಯ ಹುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ.ಕೃತಿಕ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 577 [ಶೇ.92.31] ಅಂಕ ಪಡೆದು ತೇರ್ಗಡೆಯಾಗಿದ್ದಾಳೆ. ಪ್ರತಿನಿಧಿ ಪತ್ರಿಕೆ ಏಜೆಂಟ್ ಕೃಷ್ಣಪ್ಪಗೌಡ ಹಾಗೂ ಕೆ.ಶಿಲ್ಪ ಅವರ ಪುತ್ರಿ.
ಹುಲ್ಲಹಳ್ಳಿ: ಹೋಬಳಿಯ ಹುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ.ಕೃತಿಕ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 577 [ಶೇ.92.31] ಅಂಕ ಪಡೆದು ತೇರ್ಗಡೆಯಾಗಿದ್ದಾಳೆ. ಪ್ರತಿನಿಧಿ ಪತ್ರಿಕೆ ಏಜೆಂಟ್ ಕೃಷ್ಣಪ್ಪಗೌಡ ಹಾಗೂ ಕೆ.ಶಿಲ್ಪ ಅವರ ಪುತ್ರಿ.
Sign in to your account