ಫೋಟೋ ಕ್ಯಾಪ್ಶನ್ :
ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೊಳ್ಳೇಗಾಲ ಮತ್ತು ಹನೂರಿನ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮೈಸೂರಿಗೆ ತೆರಳುವ ಮಾರ್ಗಮಧ್ಯ ತಿ.ನರಸೀಪುರದ ಕಾರ್ಯಕರ್ತರು ಭೇಟಿ ಮಾಡಿ ಮಾಲಾರ್ಪಣೆ ಮಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಶಿವಕುಮಾರ್ (ಸತ್ಯರಾಜ್), ಟೌನ್ ಅಧ್ಯಕ್ಷ ಕಿರಣ್, ವಿಜಯ್ ಕುಮಾರ್, ಮರಿಸ್ವಾಮಿ,,ಮಾಜಿ ಪುರಸಭೆ ಸದಸ್ಯ ಅಕ್ಕಿ ನಂಜುಂಡಸ್ವಾಮಿ, ಡಾ. ಮಲ್ಲಿಕಾರ್ಜುನಸ್ವಾಮಿ, ಎಸ್. ಕೃಷ್ಣಮೂರ್ತಿ, ರಾಜಶೇಖರ್, ಮುದ್ದುಕೃಷ್ಣ, ತುಂಬಲ ಬಸವಣ್ಣ, ನಾಗರಾಜು, ಕಾರ್ ಮಲ್ಲಪ್ಪ ಇತರರು ಹಾಜರಿದ್ದರು.