ಪ್ರತಿನಿಧಿ ವರದಿ ಮೂರ್ನಾಡು
ಕಾಂತೂರ್ – ಮೂರ್ನಾಡ್ ಕಾರ್ಯ ಕ್ಷೇತ್ರದ ಮುತ್ತಾರ್ಮುಡಿ ಗ್ರಾಮದ ಭದ್ರಕಾಳಿ ದೇವಸ್ಥಾನದ ಸುತ್ತ ಸ್ವಚ್ಚತೆ ನಡೆಸಲಾಯಿತು.
ರಕ್ತ ಪರೀಕ್ಷೆ ನಡೆಯಿತು. ರಕ್ತ ಹೀನತೆ ಇರುವವರಿಗೆ ಔಷಧ ನೀಡಲಾಯಿತು. ಅರೋಗ್ಯ ಇಲಾಖೆಯ ಆಶಾಕಾರ್ಯಕರ್ತೆ ಪೂರ್ಣಿಮಾ, ಸೇವಾಪ್ರತಿನಿಧಿ ದಿವ್ಯ, ದೇವಸ್ಥಾದ ಆಡಳಿತ ಮಂಡಳಿಯ ಅಧ್ಯಕ್ಷ ರಮೇಶ್, ಮರ್ಗೋಡು ಸೇವಾಪ್ರತಿನಿಧಿ ಲತಾ, ವಾಟೆಕ್ಕಾಡು ಸೇವಾಪ್ರತಿನಿಧಿ ಕಾವೇರಿ ಇದ್ದರು.