ಪ್ರತಿನಿಧಿ ವರದಿ ಮಡಿಕೇರಿ
ಕೇರಳದ ವೈಯನಾಡ್ನಲ್ಲಿ ಅಜ್ಜಿ ಮನೆಗೆ ತೆರಳಿದ್ದಾಗ ಭೂ ಕುಸಿತದಲ್ಲಿ ಮೃತಪಟ್ಟ ಗುಹ್ಯ ಗ್ರಾಮದ ಬಾಲಕ ರೋಹಿತ್ ತಾಯಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಫೋನ್ ಮೂಲಕ ಸಾಂತ್ವನ ಹೇಳಿದರು.
ಬಾಲಕನ ತಾಯಿ ಕವಿತಾ ಜತೆ ದೂರವಾಣಿ ಮೂಲಕ ಮಾತನಾಡಿ, ಪರಿಹಾರ ಕೊಡುವ ಭರವಸೆ ನೀಡಿದರು.
ಪ್ರತಿನಿಧಿ ವರದಿ ಮಡಿಕೇರಿ
ಕೇರಳದ ವೈಯನಾಡ್ನಲ್ಲಿ ಅಜ್ಜಿ ಮನೆಗೆ ತೆರಳಿದ್ದಾಗ ಭೂ ಕುಸಿತದಲ್ಲಿ ಮೃತಪಟ್ಟ ಗುಹ್ಯ ಗ್ರಾಮದ ಬಾಲಕ ರೋಹಿತ್ ತಾಯಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಫೋನ್ ಮೂಲಕ ಸಾಂತ್ವನ ಹೇಳಿದರು.
ಬಾಲಕನ ತಾಯಿ ಕವಿತಾ ಜತೆ ದೂರವಾಣಿ ಮೂಲಕ ಮಾತನಾಡಿ, ಪರಿಹಾರ ಕೊಡುವ ಭರವಸೆ ನೀಡಿದರು.
Sign in to your account