ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಸ್ ಬಿಎಂ ಮಂಜು ಅವರ ನೇತೃತ್ವದಲ್ಲಿ ಗೋಕುಲಂ ಬೃಂದಾವನ ಬಡಾವಣೆಯಲ್ಲಿ ಡೆಂಘೆ ನಿಯಂತ್ರಣಕ್ಕಾಗಿ ಔಷಧ ಸಿಂಪಡಿಸಲಾಯಿತು. ಬಡಾವಣೆಯ ಮರಲಿಂಗು, ಸುರೇಶ್, ಭಾಗ್ಯಮ್ಮ, ಲೋಕೇಶ ಇದ್ದರು.
ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಸ್ ಬಿಎಂ ಮಂಜು ಅವರ ನೇತೃತ್ವದಲ್ಲಿ ಗೋಕುಲಂ ಬೃಂದಾವನ ಬಡಾವಣೆಯಲ್ಲಿ ಡೆಂಘೆ ನಿಯಂತ್ರಣಕ್ಕಾಗಿ ಔಷಧ ಸಿಂಪಡಿಸಲಾಯಿತು. ಬಡಾವಣೆಯ ಮರಲಿಂಗು, ಸುರೇಶ್, ಭಾಗ್ಯಮ್ಮ, ಲೋಕೇಶ ಇದ್ದರು.
Sign in to your account