ಮೂಗೂರಿನ ಗ್ರಾಪಂ ಕಛೇರಿ ಅವರಣದಲ್ಲಿ ನಾಡ ಪ್ರಭು ಕೆಂಪೇಗೌಡರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಆಚರಿಸಲಾಯಿತು. ಗ್ರಾಪಂ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷೆ ಶಾಂತಿ, ಪಿಡಿಒ ಪ್ರಕಾಶ್, ಸದಸ್ಯರಾದ ಚೇತನ್ ಮುಖಂಡದಗಳಾದ ಕೃಷ್ಣಸ್ವಾಮಿ, ರಾಜು, ಕಾರ್ಯದರ್ಶಿ ದೀಪಾ, ಲೆಕ್ಕ ಸಹಾಯಕ ಜವರೆಗೌಡ, ಗ್ರಾಪಂ ಸಿಬ್ಬಂದಿ ಹಾಜರಿದ್ದರು.