ಸುಂಟಿಕೊಪ್ಪ: ಏಳನೇ ಹೊಸಕೋಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣಿಸಿಕೊಂಡ ಕಾಡಾನೆ ಹಿಂಡಿನಿಂದ ಕಾರಿಗೆ ಜಖಂ ಆಗಿದೆ.
ತೋಟದಿಂದ ಹೆದ್ದಾರಿಗೆ ಬಂದ ಆನೆಗಳು ವಾಹನಕ್ಕೆ ದಂತದಿಂದ ಚುಚ್ಚಿ ಹಾನಿ ಮಾಡಿದೆ. ಚಾಲಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ನಂತರ ಆನೆ ತೋಟದತ್ತ ತೆರಳಿತು. ಸ್ಥಳೀಯರು ಭಯಗೊಂಡರು.
ಫೋಟೋ 9 ಎಂಡಿಕೆ 04 ; ವಾಹನ ಜಖಂ ಆಗಿರುವುದು