ಹೆಚ್-ಎಚ್
ಗಿರಿಶ್-ಗಿರೀಶ್
——————————————-
ಎಚ್.ಡಿ.ಕೋಟೆ: ತಾಲೂಕಿನ ಚಕ್ಕೋಡನಹಳ್ಳಿ ಗ್ರಾಪಂನಲ್ಲಿ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಮೇಟಿಕುಪ್ಪೆ ಗ್ರಾಮದ ಮಾಜಿ ಎಪಿಎಂಸಿ ಸದಸ್ಯರ ಪುತ್ರ ಗಿರೀಶ್ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ.
ಹಿಂದಿನ ಉಪಾಧ್ಯಕ್ಷ ರಾಜೇಗೌಡ ರಾಜೀನಾಮೆ ನೀಡಿದ ಕಾರಣದಿಂದಾಗಿ ಉಪಾಧ್ಯಕ್ಷ ಸ್ಥಾನ ಖಾಲಿ ಉಳಿದಿತ್ತು.
ಅಧ್ಯಕ್ಷೆ ರಾಜೇಶ್ವರಿ ಶ್ರೀನಿವಾಸ್, ಮಾಜಿ ಅಧ್ಯಕ್ಷ ಸಂತೋಷ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಣ್ಣಸ್ವಾಮಿ ನಾಯಕ, ಸದಸ್ಯರಾದ ರಾಜೇಗೌಡ, ವಸಂತಿ, ಸುಂದ್ರಮ್ಮ, ಕುಮಾರಿ, ಲಕ್ಷ್ಮೀ, ಜಯಲಕ್ಷ್ಮೀ ಶ್ರೀ, ಮಹದೇವ, ನಿಜಗುನಾಯಕ, ರಾಜೇಗೌಡ, ಕೆಂಚ ಸೇರಿದಂತೆ ಮುಖಂಡರಾದ ಬೂದನೂರು ಬಸವರಾಜಪ್ಪ, ಯೋಗನರಸಿಂಗೌಡ, ರವಿಗೌಡ, ಸತೀಶ್, ಗಿರೀಶ್, ಗುರುಸ್ವಾಮಿ, ಶೇಖರ್, ಮಂಜಣ್ಣ, ಸಿದ್ದು ಎನ್. ಗೌಡ, ಸತೀಶ್ ಬಸವರಾಜಪ್ಪ, ರವೀಶ್ಣ ಪಟೇಲ್ ಸೋಮಣ್ಣ, ಉಡ ನಾಗರಾಜ್, ಚಕ್ಕೋಡನ ಹಳ್ಳಿ ರಾಮೇಗೌಡ, ಶಿವಲಿಂಗೇ ಗೌಡ, ಪಟೇಲ್ ಸೋಮೇಗೌಡ, ಪ್ರಕಾಶ್ ಮಹದೇವಪ್ಪ, ನಾಗರಾಜು, ಕೂಸಪ್ಪ, ಮಾದಪ್ಪ, ಶಿವನಂಜಪ್ಪ, ಗಡ್ಡ ಯೋಗೇಶ್, ಶಿವಪ್ಪಾಜಿ ಗೌಡ, ಅಂಗಡಿ ಶಿವಪ್ಪ ಉಪಸ್ಥಿತರಿದ್ದರು.