ಪ್ರತಿನಿಧಿ ವರದಿ ಕಡಂಗ
ಕೊಟ್ಟಮುಡಿ ಮಾರ್ಕಜ್ ಇದಾಯ ವಿದ್ಯಾ ಸಂಸ್ಥೆಯಲ್ಲಿ ಜಲಾಲಿಯ ಹಾಗೂ ಗ್ರಾಂಡ್ ಇಫ್ತಾರ್ ಕಾರ್ಯಕ್ರಮ ನಡೆಸಲಾಯಿತು
ಜಲಾಲಿಯ ಮಜಲಿಸಿಗೆ ನೇತೃತ್ವವನ್ನು ಕೇರಳದ ಪ್ರತಿಷ್ಠಿತ ಆಧ್ಯಾತ್ಮಿಕ ನಾಯಕ ಸೈಯದ್ ಜಫರ್ ಸಾಧಿಕ ತಂಗಳ್ ನೇತೃತ್ವವಹಿಸಿದ್ದರು.
ಸಂಸ್ಥೆಯ ಸಿಬ್ಬಂದಿ ಶಿಹಾಬುದ್ದೀನ್ ನೂರಾನಿ, ಅಬ್ದುಲ್ ಸಲಾಂ ಶಾಮಿಲ್ ಇರ್ಫಾನಿ, ಹುಸೈನ್ ನೂರಾನಿ, ಶಮೀರ್ ನೂರಾನಿ, ಮುಮ್ಮದ್ ಹಾಜಿ ಕುಂಜಿಲ, ಹಮೀದ್ ಕಬಡಕೇರಿ, ಯೂಸುಫ್ ಹಾಜಿ ಕೊಂಡಂಗೇರಿ
ಮೊಯಿದೀನ್ ಹಾಜಿ ಕೋಳಕೇರಿ, ಅಮಾನಿ ಇದ್ದರು.