ಕೊಳ್ಳೇಗಾಲ: ತಾಲೂಕಿನ ಸಿದ್ದಯ್ಯನಪುರ ಗ್ರಾಮದ ನಿವಾಸಿ ಹಾಗೂ ರೇಷ್ಮೇ ಇಲಾಖೆ ನಿವೃತ್ತ ನೌಕರ ಕೆಂಚಯ್ಯ(63) ಶುಕ್ರವಾರ ತಡ ರಾತ್ರಿ ನಿಧನರಾದರು.
ಇವರಿಗೆ ಪತ್ನಿ ಜಯಮ್ಮ, ಒಬ್ಬ ಪುತ್ರಿ, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಚೆಲುವರಾಜು ಸೇರಿ ನಾಲ್ವರು ಪುತ್ರರು ಇದ್ದಾರೆ. ಶನಿವಾರ ಮಧ್ಯಾಹ್ನ ಟಿಸಿ ಹುಂಡಿ ಬಳಿಯ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿತು.