ಸರಗೂರು: ಸರಗೂರು ತಾಲೂಕು ವೀರಶೈವ ಲಿಂಗಾಯತ ಕಾಂಗ್ರೆಸ್ ಬಳಗ ಮತ್ತು ಹಿತೈಷಿಗಳು ಹಾಗೂ ಅಭಿಮಾನಿಗಳು ಇತ್ತೀಚೆಗೆ ಅಕ್ರಮ ಸಕ್ರಮ ಸದಸ್ಯರನ್ನಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸರಗೂರು ಪ್ರವಾಸಿ ಮಂದಿರದಲ್ಲಿ ಎಸ್.ಎಸ್.ಪ್ರಭುಸ್ವಾಮಿ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸರಗೂರು ತಾಲೂಕು ಕಾಂಗ್ರೆಸ್ ಅಧ್ಯಕ್ಷ ಮನುಗನಹಳ್ಳಿ ಮಾದಪ್ಪ, ಡಿಪಿ ನಟರಾಜು, ಕಸಾಪ ಅಧ್ಯಕ್ಷ ಕೆಂಡಗಣ್ಣಸ್ವಾಮಿ, ಮನುಗನಹಳ್ಳಿ ಗುರುಸ್ವಾಮಿ, ಬಸವರಾಜು, ಎಸ್ ವಿ ಯೋಗೀಶ್, ಬಾಡಿಗ ಮಣಿ ಕುಮಾರ್, ರಂಗನಾಥ್, ತೆರಣಿಮುಂಟಿ ಮಲ್ಲೇಶ್, ಕೊತ್ತೆಗಾಲ ಮಂಜುನಾಥ, ಶಿವಪುರ ಜಯಕುಮಾರ್, ಬಾಡಿಗ ಮಣಿಕುಮಾರ್, ಸಿದ್ದಪ್ಪ ಮಾದೇವಪ್ಪ ನೀಲಕಂಠಪ್ಪ ಕುಮಾರ್, ಲೋಕೇಶ್ ಕುಮಾರಸ್ವಾಮಿ, ಮಹೇಶ್, ಡೇರಿ ವೃಷಭೇಂದ್ರ, ಲಂಕೆ ನಂದೀಶ, ಹುಣಸಹಳ್ಳಿ ಚೆನ್ನಮಲ್ಲಪ್ಪ, ದಡದಳ್ಳಿ ಮಹೇಶ, ಕಲ್ಲಂಬಾಳು ನೀಲಕಂಠ, ಮಹದೇವಪ್ಪ, ಕುಮಾರಸ್ವಾಮಿ, ತೆಲಗು ಮಸಳ್ಳಿ ಬಸವರಾಜು, ಮುತ್ತಣ್ಣ, ಸಿದ್ದಪ್ಪ, ಕಟ್ಟೆಹುಣಸೂರು ಮಹೇಶ್, ವಿಕಾಶ್ ಹಾಜರಿದ್ದರು.