ನಿಧನವಾರ್ತೆ
ಎಂ.ಆರತಿ ನಿಧನ
ದೇವನಹಳ್ಳಿ: ಪಟ್ಟಣದ ಪ್ರಶಾಂತನಗರ ಬಡಾವಣೆ ನಿವಾಸಿ ಪತ್ರಬರಹಗಾರ ಮುನಿರಾಜು ಅವರ ಧರ್ಮ ಪತ್ನಿ ಎಂ.ಆರತಿ (45) ಅನಾರೋಗ್ಯದಿಂದ ಬುಧವಾರ ನಿಧನರಾದರು. ಮೃತರಿಗೆ ಇಬ್ಬರು ಹೆಣ್ಣು ಮಕ್ಕಳು ಓರ್ವ ಪುತ್ರ, ಪತಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಪಟ್ಟಣದ ವಿನಾಯಕ ನಗರ ರಸ್ತೆಯ ರುದ್ರಭೂಮಿಯಲ್ಲಿ ಸಂಜೆ ನೆರವೇರಿಸಲಾಗಿದೆ.