ಪ್ರತಿನಿಧಿ ವರದಿ,ಹುಣಸೂರು
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಆವರಣದಲ್ಲಿ ಶಾಸಕ ಜಿ.ಡಿ.ಹರೀಶ್ಗೌಡ ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಕಣಕ್ಕೆ ಪೂಜೆ ಸಲ್ಲಿಸುವ ಮೂಲಕ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದರು.
ಎಪಿಎಂಸಿ ಕಾರ್ಯದರ್ಶಿ ಒ.ಹಂಪಣ್ಣ, ಉಗ್ರಾಣ ವ್ಯವಸ್ಥಾಪಕ ಜಗದೀಶ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕಿ ಲಕ್ಷ್ಮೀ, ಶಿರಸ್ತೇದಾರ್ ಶರವಣ, ಎಪಿಎಂಸಿ ಮಾಜಿ ಅಧ್ಯಕ್ಷ ಕಿರಂಗೂರುಬಸವರಾಜ್,ರೈತಮುಖಂಡ ಗೋವಿಂದೇಗೌಡ, ನಾಗರಾಜೇಗೌಡ ಸೇರಿದಂತೆ ರೈತಸಂಘದ ಪದಾಧಿಕಾರಿಗಳು ಹಾಜರಿದ್ದರು.
ಪೋಟೋ.
1 ಹುಣಸೂರು ನಗರದ ಎಪಿಎಂಸಿ ಆವರಣದಲ್ಲಿ ರಾಗಿ ಖರೀದಿ ಕೇಂದ್ರಕ್ಕೆ ಶಾಸಕ ಜಿ.ಡಿ.ಹರೀಶ್ಗೌಡ ಚಾಲನೆ ನೀಡಿದರು. ಒ.ಹಂಪಣ್ಣ, ಮಂಜುನಾಥ್, ನಾಗರಾಜೇಗೌಡ,ಕಿರಂಗೂರುಬಸವರಾಜ್, ಗೋವಿಂದೇಗೌಡ, ಶರವಣ ಇತರರಿದ್ದಾರೆ.