ಶ್ರೀರಂಗಪಟ್ಟಣ: ಪಟ್ಟಣದ ರಂಗನಾಥ ನಗರ ನಿವಾಸಿ ಎಲ್ಐಸಿ ನಟರಾಜ್ ಎಂಬುವರು ಹೃದಯಾಘಾತದಿಂದ ನಿಧನರಾದರು. ಮೃತರಿಗೆ ಪತ್ನಿ ಹಾಗೂ ಒಬ್ಬ ಪುತ್ರ ಇದ್ದಾರೆ. ಶುಕ್ರವಾರ ಮುಂಜಾನೆ ಶಂಭುಲಿಂಗನ ಕಟ್ಟೆಯಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಲಿದೆ.
ಶ್ರೀರಂಗಪಟ್ಟಣ: ಪಟ್ಟಣದ ರಂಗನಾಥ ನಗರ ನಿವಾಸಿ ಎಲ್ಐಸಿ ನಟರಾಜ್ ಎಂಬುವರು ಹೃದಯಾಘಾತದಿಂದ ನಿಧನರಾದರು. ಮೃತರಿಗೆ ಪತ್ನಿ ಹಾಗೂ ಒಬ್ಬ ಪುತ್ರ ಇದ್ದಾರೆ. ಶುಕ್ರವಾರ ಮುಂಜಾನೆ ಶಂಭುಲಿಂಗನ ಕಟ್ಟೆಯಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಲಿದೆ.
Sign in to your account