ಪ್ರತಿನಿಧಿ ವರದಿ ನಾಪೋಕ್ಲು
ಶ್ರೀ ರಾಮ ಪ್ರೌಢ ಶಾಲೆಯಲ್ಲಿ ಲೇಖನಿ ಅಭಿಯಾನ ನಡೆಯಿತು.
ಪ್ರಾಂಶುಪಾಲ ಶಾರದ ಲೇಖನಿ ಅಭಿಯಾನದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿ, ಪೆನ್ ಅನ್ವೇಷಣೆಗೆ ವಿದ್ಯಾರ್ಥಿಗಳ ಒಬ್ಬೊಬ್ಬರ ಭವಿಷ್ಯಕ್ಕಾಗಿ ಒಂದು ಪೆನ್ಗೆ ಮೂರು ನಿಮಿಷ ತೆಗೆದುಕೊಳ್ಳಲಾಗಿದೆ. ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ ಎಂದರು.
ಶಿಕ್ಷಕ ಕಾಳಯ್ಯ 25 ಅಂಶ ವಿರುವ ಲೇಖನಿ ಮಹತ್ವ ಬಗ್ಗೆ ವಿವರಿಸಿದರು. ಶಿಕ್ಷಕಿ ತನುಜಾ, ಚಂದ್ರಕಲಾ, ಶೋಭ, ಲೇಖನಿ ಅಭಿಯಾನದ ಸಂಚಾಲಕಿ ಕೆ.ಟಿ.ವಾತ್ಸಲ್ಯ ತಯಾರಿಸಿದ ಲೇಖನಿಯನ್ನು ವಿದ್ಯಾರ್ಥಿಗಳಿಗೆ ಹಂಚಲಾಯಿತು.