ದೇವನಹಳ್ಳಿ ತಾಲೂಕು, ಬಿದ್ಲೂರು ಗ್ರಾಮದ ರಾಮಕ್ಕಾರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದ ಅಡಿ ಮನೆ ರಿಪೇರಿ ಶೌಚಾಲಯ ರಚಿಸಿ ಫಲಾನುಭವಿಗೆ ಮನೆ ಹಸ್ತಾಂತರ ಮಾಡಲಾಯಿತು. ಯೋಜನಾಧಿಕಾರಿ ರವಿರಾಜ್ ನಾಯಕ್ ಯಾನ ವಿಕಾಸ ಯೋಜನಾಧಿಕಾರಿ ಸಂಧ್ಯಾ ಬಿ ಶೆಟ್ಟಿ ಸಮನ್ವಾಧಿಕಾರಿ ವಿಜಯಲಕ್ಷ್ಮಿ ಸೇವಾ ಪ್ರತಿನಿಧಿಗಳು ಹಾಜರಿದ್ದರು.