ಹುಲಿ ಉಗುರಿನ ಪ್ರಕರಣ ಸಂಬಂಧ ಸ್ಯಾಂಡಲ್ ವುಡ್ನ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ರಾಕ್ ಲೈನ್ ವೆಂಕಟೇಶ್ ಗೆ ನೋಟಿಸ್ ನೀಡಲಾಗಿದೆ. ಅರಣ್ಯಾಧಿಕಾರಿಗಳ ನೋಟಿಸ್ಗೆ ನಾಲ್ಕು ಜನ ಉತ್ತರಿಸಬೇಕಿದೆ. ದರ್ಶನ್, ನಿಖಿಲ್ ಬರವಣಿಗೆ ಮೂಲಕ ಉತ್ತರ ನೀಡೋ ಸಾಧ್ಯತೆ ಇದೆ.
ಹುಲಿ ಉಗುರಿನ ಪ್ರಕರಣ ಸಂಬಂಧ ಸ್ಯಾಂಡಲ್ ವುಡ್ನ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ರಾಕ್ ಲೈನ್ ವೆಂಕಟೇಶ್ ಗೆ ನೋಟಿಸ್ ನೀಡಲಾಗಿದೆ. ಅರಣ್ಯಾಧಿಕಾರಿಗಳ ನೋಟಿಸ್ಗೆ ನಾಲ್ಕು ಜನ ಉತ್ತರಿಸಬೇಕಿದೆ. ದರ್ಶನ್, ನಿಖಿಲ್ ಬರವಣಿಗೆ ಮೂಲಕ ಉತ್ತರ ನೀಡೋ ಸಾಧ್ಯತೆ ಇದೆ.
Sign in to your account