ಪ್ರತಿನಿಧಿ ವರದಿ ಕೆ.ಆರ್.ನಗರ
ಕೆಆರ್ಎನ್-5,6:- ಕೆ.ಆರ್.ನಗರದಲ್ಲಿರುವ ಮಾಜಿ ಸಚಿವ ದಿವಂಗತ ಎಸ್.ನಂಜಪ್ಪ ಅವರ ಮನೆಗೆ ಬುಧವಾರ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಭೇಟಿ ನೀಡಿ ಲಲಿತಮ್ಮ ನಂಜಪ್ಪ ಅವರ ಆಶೀರ್ವಾದ ಪಡೆದು, ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದರು. ಶಾಸಕ ಡಿ.ರವಿಶಂಕರ್, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಮಾಜಿ ಸದಸ್ಯ ಮರಿತಿಬ್ಬೇಗೌಡ, ನಂಜಪ್ಪ ಅವರ ಹಿರಯ ಪುತ್ರ ಕೆ.ಎನ್.ದಿನೇಶ್, ಮುಖಂಡ ಸಮಂತ್ ಇನ್ನಿತರರು ಇದ್ದರು.
29 ಕೆಆರ್ಎನ್-7:- ಕೆ.ಆರ್.ನಗರ ತಾಲೂಕಿನ ಕಪ್ಪಡಿ ಕ್ಷೇತ್ರಕ್ಕೆ ಗುರುವಾರ ಪತ್ನಿ ಸುನೀತಾ ರವಿಶಂಕರ್ ಅವರೊಂದಿಗೆ ಭೇಟಿ ನೀಡಿದ ಶಾಸಕ ಡಿ.ರವಿಶಂಕರ್ ಸರತಿ ಸಾಲಿನಲ್ಲಿ ತೆರಳಿ ಸಿದ್ದಪ್ಪಾಜಿಯವರ ಉರಿ ಗದ್ಧುಗೆಗೆ ಪೂಜೆ ಸಲ್ಲಿಸುವ ಜತೆಗೆ ಮಠಾಧಿಪತಿ ವರ್ಚಸ್ವೀ ಶ್ರೀಕಂಠ ಸಿದ್ದಲಿಂಗ ರಾಜೇ ಅರಸ್ ಅವರ ಆಶೀರ್ವಾದ ಪಡೆದರು.