ಹುಲ್ಲಹಳ್ಳಿ : ಚಾಮರಾಜ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾದ ಸುನಿಲ್ ಬೋಸ್ ಪರವಾಗಿ ಚಂದ್ರವಾಡಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತದಾನವನ್ನು ಮಾಡಿ ವಿಜಯದ ಸಂಕೇತವನ್ನು ತೋರಿದರು.
ಗ್ರಾಮ ಪಂಚಾಯಿತಿ ಸದಸ್ಯ ಪ್ರಭುಸ್ವಾಮಿ, ಮುಖಂಡರಾದ ಪಟೇಲ್, ನಾಗಣ್ಣ, ಚಿಕ್ಕ ಮಹದೇವ, ಜಯರಾಮ್, ನಿಂಗರಾಜು, ಮಹಾದೇವ ಬಸವರಾಜ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.