ಕೊಳ್ಳು-ಕೊಳ್ಳ
ಒಳೈಯ-ಒಳ್ಳೆಯ
ದುಚ್ಚಟ-ದುಶ್ಚಟ
ದಿನಾಚರಣೆ ಕಾರ್ಯಕ್ರಮವನ್ನು-ದಿನಾಚರಣೆಯನ್ನು
—————————————————-
ಪ್ರತಿನಿಧಿ ವರದಿ ಮೂಗೂರು
ಕೆಪಿಎಸ್ ಶಾಲೆಯ ಕಾಲೇಜು ಅವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ನಡೆದ ವಿಶ್ವ ತುಂಬಾಕು ವಿರೋಧಿ ದಿನಾಚರಣೆಯನ್ನು ಏರ್ಪಡಿಸಲಾಗಿತ್ತು.
ಮೂಗೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನಾಗರಾಜ ಮತನಾಡಿ, ತಂಬಾಕು ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಬೀರುತ್ತದೆ. ತಂಬಾಕು ಸೇವನೆ ಮತ್ತು ಬಳಕೆಯಿಂದ ಆಗುವ ಅನಾಹುತ ನಿಯಂತ್ರಿಸಲು ಸರ್ಕಾರ ಕಾನೂನು ಕ್ರಮ ಕೈಗೊಂಡಿದೆ ಎಂದರು.
ಕಾಲೇಜು ಪ್ರಾಂಶುಪಾಲ ಬಿ.ಮಹೇಶ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳನ್ನು ಅಭ್ಯಾಸ ಮಾಡಿಕೊಳ್ಳಬಾರದು. ಸಮಾಜಕ್ಕೆ ಒಳೈಯ ಸಂದೇಶವನ್ನು ನೀಡುವು ವಿಚಾರಗಳಿಗೆ ಆದ್ಯತೆ ನೀಡುವುದುರ ಮೂಲಕ ತಮ್ಮ ಜೀವನವನ್ನು ರೂಪಿಸಿಕೊಳ್ಳುಬೇಕೇಂದು ಎಂದು ತಿಳಿಸಿದರು.
ಉಪನ್ಯಾಸಕರಾದ ಪುಟ್ಟರಸು, ರಾಜೇಶ್, ನಾಗಸ್ವಾಮಿ ಮಾದಪ್ಪ, ಜಯಣ್ಣ, ಸರಿತಾ, ಧನಸಲ್ಲಿ ಮಂಜುಳಾ, ವಲಯ ಮೇಲ್ವಿಚಾರಕಿ ಕುಮಾರಿ, ಕೃಷಿ ಮೇಲ್ವಿಚಾರಕ ಕುಮಾರ್, ಸೇವಾ ಪ್ರತಿನಿಧಿ ಚಂದ್ರಮ ಇತರರು ಹಾಜರಿದ್ದರು.